ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 16ರಂದು ಸಾಲೆತ್ತೂರು ಶ್ರೀ ಸದಾಶಿವ ದೇವಸ್ಥಾನದಿಂದ ಶ್ರಿ ಕ್ಷೇತ್ರ ಕಟೀಲಿನವರೆಗೆ ಕೊಳ್ನಾಡು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.
ಜಾಹೀರಾತು
ರಾಜೇಶ್ ನಾಯ್ಕ್ ಗೆಲುವಿಗಾಗಿ ಮೇ 8ರಂದು ಪ್ರಾರ್ಥನೆ ಸಲ್ಲಿಸಿದ್ದು, ಇದನ್ನು ಈಡೇರಿಸುವ ಸಲುವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಗೆ ಪಾದಯಾತ್ರೆಯನ್ನು ಕಾರ್ಯಕರ್ತರಾದ ವಿಶ್ವನಾಥ ಗೌಡ ಕೆದುಮೂಲೆ, ಶರತ್ ಶೆಟ್ಟಿಗಾರ್ ಕಾಡುಮಠ, ಕೃಷ್ಣ ಭಂಡಾರಿ ಕಾಡುಮಠ, ದಿನೇಶ್ ಶೆಟ್ಟಿಗಾರ್ ಕಾರಜೆ, ಭರತ್ ಗೌಡ ಬರ್ಕಳ, ಗೀರಿಶ ಪೆರ್ಲದಬೈಲು, ಪುಷ್ಪರಾಜ ಗೌಡ ಬರ್ಕಳ, ಕವಿನಾಥ ಗೌಡ ಬರ್ಕಳ, ಅಶೋಕ ಅಗರಿ ನಡೆಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೊಳ್ನಾಡು ಬಿಜೆಪಿ ಕಾರ್ಯಕರ್ತರಿಂದ ಪಾದಯಾತ್ರೆ"