ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ಶನಿವಾರ ರಾತ್ರಿ ನಡೆಯಿತು.
ಜಾಹೀರಾತು
ಈ ಸಂದರ್ಭ ವೇ.ಮೂ. ಅನಂತನಾರಾಯಣ ಭಟ್ಟ ಪರಕ್ಕಜೆ ಶನೈಶ್ಚರ ಪೂಜೆಯ ಕಥಾಸಾರ ಪ್ರವಚನ ನಡೆಸಿಕೊಟ್ಟರು. ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಉಪಾಧ್ಯಕರು ಪದ್ಮಿನಿ ರಾಮ ಭಟ್ ಆಲಂಗಾರು, ಕಾರ್ಯದರ್ಶಿ ಕೆ.ಟಿ.ಗಣೇಶ್, ಕೋಶಾಧಿಕಾರಿ ಎಸ್.ಎನ್.ಶ್ರೀಕಾಂತ್, ಪ್ರಮುಖರಾದ ಯತಿನ್ ಕುಮಾರ್ ಯೇಳ್ತಿಮಾರ್, ಉಷಾ ಪ್ರಭಾಕರ್, ಕುಪ್ಳುಚ್ಚಾರು ಮರಿ ಭಟ್, ಉದಯ ಕುಮಾರ್ ಖಂಡಿಗ, ಯು.ಎಸ್.ಚಂದ್ರಶೇಖರ ಭಟ್, ಸತೀಶ್ ಪಂಜಿಗದ್ದೆ, ಕೋಮಾಲಿ ಕೃಷ್ಣ ಭಟ್, ಕಟ್ಟೆ ಕೃಷ್ಣಮೂರ್ತಿ, ಪ್ರಶಾಂತ ನಿನ್ಯಾರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ"