ಜಾಹೀರಾತು
ಜಾಹೀರಾತು
ಭಾನುವಾರ ಮಧ್ಯಾಹ್ನ ಅರಳದಲ್ಲಿ ಆರಂಭಗೊಂಡ ಬಿಜೆಪಿಯ ನಾಯಕರ ಗ್ರಾಮಗಳಿಗೆ ಕಾಲ್ನಡಿಗೆ ಜಾಥಾದ ಬಹಿರಂಗ ಸಭೆ ಕರ್ಪೆಯಲ್ಲಿ ರಾತ್ರಿ ನಡೆಯಿತು.
ಜಾಹೀರಾತು
ಈ ಸಂದರ್ಭ ಮಾತನಾಡಿದ ನಾಯಕರು, ಬಿಜೆಪಿ ಜನಪರ ಯೋಜನೆಗಳನ್ನು ಹಮ್ಮಿಕೊಂಡಿರುವುದನ್ನು ಪ್ರಸ್ತಾಪಿಸಿ, ಬಂಟ್ವಾಳದಲ್ಲಿ ಪಕ್ಷ ಗೆಲ್ಲಿಸುವ ಮೂಲಕ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ಬಿ.ದೇವದಾಸ ಶೆಟ್ಟಿ,ಯಾತ್ರೆ ರೂವಾರಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿ.ಆನಂದ
, ತುಂಗಪ್ಪ ಬಂಗೇರ, ಪ್ರದೀಪ್ ಕುಮಾರ್ ಶೆಟ್ಟಿಅಡ್ಯಾರು, ಉಮೇಶ್ ಗೌಡ, ದೋಗು ಪೂಜಾರಿ, ಸಂತೋಷ್ ಕುಮಾರ್ ರಾಯಿಬೆಟ್ಟು, ರತ್ನಕುಮಾರ್ ಚೌಟ, ವಸಂತ ಕುಮಾರ್ ಅಣ್ಣಳಿಕೆ, ಸತೀಶ್ ಪೂಜಾರಿ, ವಿವಿಧ ಗ್ರಾಮಗಳ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕರ್ಪೆ ತಲುಪಿದ ಜಾಥಾ, ಬಹಿರಂಗ ಸಭೆ"