ಆನೆಕಲ್ಲಿನ ಎಯುಪಿ ಶಾಲೆಯ ಹಳೆವಿದ್ಯಾರ್ಥಿ ಸಂಘದ ಮತ್ತು ವಾಚನಾಲಯದ ವತಿಯಿಂದ ಓಣಂ ಹಬ್ಬದ ಆಚರಣೆ ನಡೆಯಿತು. ಓಣಂ ಆಚರಣೆಯ ಅಂಗವಾಗಿ ಹಳೆವಿದ್ಯಾರ್ಥಿಗಳು ಪೂಕಲಮ್ ರಚಿಸಿ ದೀಪ ಬೆಳಗಿ ಬಲಿ ಚಕ್ರವರ್ತಿಯನ್ನು ಸಡಗರದಿಂದ ಆಹ್ವಾನಿಸಿದರು. ಓಣಂ ಹಬ್ಬದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಯ ಶ್ರೀ ಸತ್ಯನಾರಾಯಣ ಭಟ್ ಹಬ್ಬದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು ಮತ್ತು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಉಪಸ್ಥಿತರಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆನೆಕಲ್ಲು: ಹಳೆ ವಿದ್ಯಾರ್ಥಿ ಸಂಘ, ವಾಚನಾಲಯದ ವತಿಯಿಂದ ಓಣಂ ಆಚರಣೆ"