ಬಂಟ್ವಾಳ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಅನುಪಮಾ ಕಾಮತ್ ಅವರನ್ನು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಅವರ ಮನೆಗೆ ತೆರಳಿ ಶಾಸಕ ರಾಜೇಶ್ ಯು. ನಾಯ್ಕ್ ಅಭಿನಂದಿಸಿದರು.
ಜಾಹೀರಾತು
ಈ ಸಂದರ್ಭ ಅವರ ಭವಿಷ್ಯಕ್ಕೆ ಶುಭ ಹಾರೈಸಿದ ಶಾಸಕರು, ಅನುಪಮಾಗೆ ಸಿಹಿ ತಿನ್ನಿಸಿದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪುರಸಭೆ ಸದಸ್ಯ ಎ.ಗೋವಿಂದ ಪ್ರಭು, ಮಾಜಿ ಸದಸ್ಯೆ ಸುಗುಣಾ ಕಿಣಿ, ಪ್ರಮುಖರಾದ ರಮೇಶ್ ಸಾಲ್ಯಾನ್, ದುರ್ಗಾದಾಸ್ ಶೆಣೈ, ಮಧುಕರ ಮಲ್ಯ, ಅನುಪಮಾ ಕಾಮತ್ ಅವರ ತಂದೆ ಡಾ. ದಿನೇಶ್ ಕಾಮತ್, ತಾಯಿ ಡಾ.ಅನುರಾಧಾ ಕಾಮತ್, ತಂಗಿ ಅಮೂಲ್ಯ ಇದ್ದರು.
ಐಐಟಿಯಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾಗುವ ಬಯಕೆ: ಅನುಪಮಾ ಕಾಮತ್
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅನುಪಮಾ ಕಾಮತ್ ಅಭಿನಂದಿಸಿದ ಶಾಸಕ ರಾಜೇಶ್ ನಾಯ್ಕ್"