ಬಂಟ್ವಾಳ : ತಾಲೂಕು ಬರಿಮಾರು ಗ್ರಾಮದ ಮುಳ್ಳಿಬೈಲುಬೆಟ್ಟು ಗಣೇಶ್ ಮತ್ತು ರೂಪಾ ದಂಪತಿಗಳ ಒಂದೂವರೆ ವರ್ಷದ ಜೀವನ್ ಮೆದುಳಿನ ಚಿಕಿತ್ಸೆಗೆಂದು 25 ಸಾವಿರ ರೂ ಮತ್ತು ಕುರಿಯಾಳ ದಿನೇಶ್ ಪೂಜಾರಿ ಕುಟುಂಬಕ್ಕೆ 25 ಸಾವಿರ ರೂಗಳನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಬಿ.ಸಿ.ರೋಡಿನ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಧನ ಸಹಾಯ"