ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಜಾಹೀರಾತು
ಸಸಿಹಿತ್ಲುವಿನಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಬಂಟ್ವಾಳದ ಭದ್ರಾ ಚಾಲೆಂಜರ್ಸ್ ವಿಜಯಿಯಾಗಿದ್ದು, ಬಹುಮಾನದ ಭಾಗವನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧ ಗುರು ಅವರ ಪತ್ನಿ ಕಲಾವತಿ ಅವರಿಗೆ ತಂಡ ನೀಡಿದೆ. ಭದ್ರಾ ಚಾಲೆಂಜರ್ಸ್ ತಂಡದ ಮಾಲೀಕ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ ಹಾಗೂ ತಂಡದ ಅಭಿಜಿತ್ ಜೊತೆ ತಂಡದ ಎಲ್ಲ ಸದಸ್ಯರು ಈ ಸಂದರ್ಭ ಇದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಜಯಿ ಮೊತ್ತದ ಭಾಗವನ್ನು ಸೈನಿಕ ಕುಟುಂಬಕ್ಕೆ ನೀಡಿದ ಬಂಟ್ವಾಳದ ಭದ್ರಾ ಚಾಲೆಂಜರ್ಸ್"