ಬಂಟ್ವಾಳ: ಬಂಟ್ವಾಳ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಮೇಣದ ಬತ್ತಿ ಉರಿಸುವ ಮೂಲಕ ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರಿಗೆ ಎಬಿವಿಪಿ ಶ್ರದ್ಧಾಂಜಲಿ ಸಲ್ಲಿಸಿತು. ಮೌನ ಪ್ರಾರ್ಥನೆ ಬಳಿಕ ರಾಜ್ಯದ ಕಾನೂನು ವಿದ್ಯಾರ್ಥಿ ಸಂಘ ಸದಸ್ಯ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವಿನೋದ್ ಕೋಡ್ಮಣ್, ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ್ ಆಶಿಶ್ ಅಜ್ಜಿಬೆಟ್ಟು, ರಾಜ್ಯ ಕಾರ್ಯಕಾರಿಣಿ ಸದಸ್ಯ ಹರ್ಷಿತ್ ಕೊಯಿಲ ,ಬಂಟ್ವಾಳ ತಾಲೂಕು ಸಂಚಾಲಕರಾದ ಧೀರಜ್, ನಗರ ಕಾರ್ಯದರ್ಶಿ ಪ್ರತಿಕ್ ಹಾಗೂ ಎಬಿವಿಪಿ ಪ್ರಮುಖರಾದ ರಾಹುಲ್ ರೈ, ಅಖಿಲಾಶ್, ನಿತೇಶ್, ಸಚಿನ್, ತಿಲಕ್, ಪ್ರಿತೇಶ್, ಸೌಂದರ್ಯ, ತೇಜಸ್ವಿನಿ, ಅಂಕಿತ, ನವನೀತ್, ನವೀನ, ದೇವಿಪ್ರಸಾದ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳದಲ್ಲಿ ಎಬಿವಿಪಿ ಶ್ರದ್ಧಾಂಜಲಿ"