ಬಂಟ್ವಾಳನ್ಯೂಸ್ ವರದಿ, ತುಂಬೆ:
ತುಂಬೆ ಡ್ಯಾಂ ಬಳಿ ಶನಿವಾರ ನೇತ್ರಾವತಿ ನದಿಗೆ ಸ್ನಾನ ಮಾಡಲು ತೆರಳಿದ ಅಯ್ಯಪ್ಪ ವ್ರತದಾರಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜಾಹೀರಾತು
ಕಳ್ಳಿಗೆ ಗ್ರಾಮದ ಮಾಡಂಗೆ ನಿವಾಸಿ ರಾಜ ಎಂಬವರ ಪುತ್ರ ಹರಿಪ್ರಸಾದ್ (23) ಮೃತ ಅಯ್ಯಪ್ಪ ವ್ರತದಾರಿ. ತುಂಬೆ ಡ್ಯಾಂನ ಕೆಳಭಾಗದಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಹಾಗೂ ಸಿಬ್ಬಂದಿ ಜಯರಾಮ್ , ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ತಾಲೂಕು ಕಚೇರಿ ಸಿಬಂದಿ ಆಶೋಕ್ , ಸದಾಶಿವ ಕೈಕಂಬ ಸ್ಥಳ ಮಹಜರು ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನದಿಗೆ ಸ್ನಾನ ಮಾಡಲು ತೆರಳಿದ ಅಯ್ಯಪ್ಪ ವ್ರತಧಾರಿ ಮೃತ"