ಬೋಳಂತೂರು ಗ್ರಾಮದ ಬೀರಕೋಡಿ ಮಲ್ಯ ಎಂಬಲ್ಲಿ ಕೊರಗಜ್ಜ ಕಟ್ಟೆ ಜೀರ್ಣೋದ್ಧಾರ ನಿಮಿತ್ತ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಜಾಹೀರಾತು
ಉದಯ ಗುರುಸ್ವಾಮಿ ಹೊಸಬಿತ್ತುಲು ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರದಾಂಬಾ ಭಜನಾ ಮಂದಿರ ಅಧ್ಯಕ್ಷ ರಮೇಶ್ ಗುಂಡಿಮಜಲು, ಸೀತಾರಾಮ ಅಡ್ಯಂತಾಯ ಬೋಳಂತೂರು, ನೇಮಿರಾಜ ರೈ ಬೊಳಂತೂರ್, ರಾಘವ ಅಮಿನ್ ಮರಕಡಬೈಲು, ಸುದಾಕರ ರೈ ಬೊಳಂತೂರ್, ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಮನೊಳಿತೋಟ, ಕಾರ್ಯದರ್ಶಿ ಧನಂಜಯ ಗುಂಡಿಮಜಲು, ಜಿ.ಎನ್.ನೋಣಯ್ಯ ಕೊಕ್ಕಪುಣಿ, ಸಂಜೀವ ಪೂಜಾರಿ ಬೋಳಂತೂರು, ಚಂದ್ರಶೇಖರ ರೈ ನಾರ್ಶ, ವಿಶ್ವನಾಥ ಭಟ್ ಮಲ್ಯ. ಪ್ರಮೊದ್ ಬೀರಕೋಡಿ, ಕರುಣಾಕರ ರೈ ಬೊಳಂತೂರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೊರಗಜ್ಜಕಟ್ಟೆ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ"