ಸಾಮಾನ್ಯವಾಗಿ ರಸ್ತೆಯಲ್ಲಿ ಹೊಂಡಗಳಿದ್ದರೆ, ಅಥವಾ ಪರಿಸರದಲ್ಲಿ ಕಸದ ರಾಶಿ ಇದ್ದರೆ ನಾವು ಏನು ಮಾಡಬೇಕು? ಜವಾಬ್ದಾರಿಯುತ ನಾಗರಿಕರಾಗಿ ನಾವು ಸ್ಥಳೀಯ ಸಂಸ್ಥೆಯನ್ನು ಸಂಪರ್ಕಿಸಿ ಅವರಿಗೆ ಇಂಥ ಸಮಸ್ಯೆ ಕುರಿತು ಗಮನ ಹರಿಸಬೇಕು. ಕೆಲವೊಮ್ಮೆ ಆಡಳಿತ ಯಂತ್ರ ಕೆಲಸ ನಿರ್ವಹಿಸಲು ತಡ ಮಾಡಿದಾಗ ಸ್ಥಳೀಯರೇ ಮುಂದಾಗುವುದೂ ಉಂಟು.
ಜಾಹೀರಾತು
ಬಂಟ್ವಾಳ ಎಸ್.ವಿ.ಎಸ್. ಕಾಲೇಜು ವಿದ್ಯಾರ್ಥಿಗಳು ಅದನ್ನೇ ಬುಧವಾರ ಮಾಡಿದರು. ತಮ್ಮ ಕಾಲೇಜಿನ ಎದುರು ಸಾಗುವ ಬಂಟ್ವಾಳ – ಮೂಡುಬಿದಿರೆ ಸಂಪರ್ಕ ರಸ್ತೆ ಹದಗೆಟ್ಟಿದ್ದು, ರಸ್ತೆಯಲ್ಲಿ ಹೊಂಡಗಳಿದ್ದುದನ್ನು ಗಮನಿಸಿದ ವಿದ್ಯಾರ್ಥಿಗಳು ತಾವೇ ದುರಸ್ತಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾಲೇಜ್ ಎದುರಿನ ರಸ್ತೆ ಹೊಂಡ ಮುಚ್ಚಿದ ಎಸ್.ವಿ.ಎಸ್. ಕಾಲೇಜು ವಿದ್ಯಾರ್ಥಿಗಳು"