PHOTOS BY KISHORE PERAJE
ಜಾಹೀರಾತು
\ \ \ \
ಕಲ್ಲಡ್ಕದಲ್ಲಿ ಮೊಸರು ಕುಡಿಕೆ ಉತ್ಸವ ಸಮಾರೋಪ ಹಿನ್ನೆಲೆಯಲ್ಲಿ ಭವ್ಯ ಶೋಭಾ ಯಾತ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮಮಂದಿರದಿಂದ ಕರಿಂಗಾನ ಕ್ರಾಸ್ ವರೆಗೆ ತೆರಳಿ ಮತ್ತೆ ಶ್ರೀರಾಮಮಂದಿರದವರೆಗೆ ನಡೆಯಿತು. ಈ ಸಂದರ್ಭ ಆರೆಸ್ಸೆಸ್ಸ್ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪ್ರಮುಖರಾದ ಕೃಷ್ಣಪ್ಪ ಕಲ್ಲಡ್ಕ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲ್ಲಡ್ಕದಲ್ಲಿ ಮೊಸರುಕುಡಿಕೆಯ ಭವ್ಯ ಮೆರವಣಿಗೆ"