ನಾಯಿಲ ಕಾಪಿಕಾಡ್ ಸುಂದರ ಮೂಲ್ಯ ಅವರ ಮಗ ಗಿರೀಶ್ ಕುಲಾಲ್ ಅಪಘಾತದಲ್ಲಿ ಕಾಲು ಮುರಿತಕ್ಕೊಳಗೊಂಡು ನಡೆಯಲಾಗದ ಸ್ಧಿತಿಯಲ್ಲಿ ಮನೆಯಲ್ಲಿದ್ದು ಇವರಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಪಾಣೆಮಂಗಳೂರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಮುಖಂಡರಾದ ರಾಜೇಶ ನಾಯಕ್ ಉಳಿಪ್ಪಾಡಿ ಗುತ್ತು, ಜನಾರ್ಧನ ಕುಲಾಲ್ ಸುದರ್ಶನ್ ಮೆಲ್ಕಾರ್, ಸಚಿನ್ ಮೆಲ್ಕಾರ್, ಸಂದೀಪ್ ಪಾಣೆಮಂಗಳೂರು, ಭಾಸ್ಕರ ಪಾಣೆಮಂಗಳೂರು, ಪ್ರಶಾಂತ್ ಪಾಣೆಮಂಗಳೂರು, ಸುನೀಲ್ ಪಾಣೆಮಂಗಳೂರು, ಕರುಣಾಕರ ಮೆಲ್ಕಾರ್ ಹಾಗೂ ಸಂಘಟನೆಯ ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಪಘಾತಕ್ಕೀಡಾದವರಿಗೆ ಬಿಜೆಪಿಯಿಂದ ನೆರವು"