ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ಶ್ರೀಲಕ್ಷ್ಮೀ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಈಕೆ 621 ಅಂಕ ಗಳಿಸುವ ಮೂಲಕ ಶಾಲೆಯ ಕೀರ್ತಿಗೆ ಗರಿ ಮುಡಿಸಿದ್ದಾಳೆ. ತಂದೆ ಪೋಸ್ಟ್ ಆಫೀಸ್ ಉದ್ಯೋಗಿ ಪ್ರಕಾಶ್ ಕೆ, ತಾಯಿ ಭಾಗೀರತಿ. ಪಿಯುಸಿ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಕಲಿಯುವ ಆಸೆ ಹೊಂದಿರುವ ಈಕೆಗೆ ಡಾಕ್ಟರ್ ಆಗುವ ಹಂಬಲ ಇದೆ. ಇಬ್ಬರು ಅಕ್ಕಂದಿರ ಪೈಕಿ ಓಬ್ಬಾಕೆ ಇಂಜಿನಿಯರ್. ಇನ್ನೊಬ್ಬಳು ಆಯುರ್ವೇದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಳೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಜ್ಞಾನ ಅಧ್ಯಯನ ಮಾಡುವೆ: ಶ್ರೀಲಕ್ಷ್ಮೀ"