ವಲಚ್ಚಿಲ್ ನಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣೆ

ಶಹಿದ್ ಟಿಪ್ಪು ಸುಲ್ತಾನ್ ಎಸೋಸಿಯೇಶನ್ ಟಿಪ್ಪು ನಗರ ವಲಚ್ಚಿಲ್ ಪದವಿನಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣೆ ಮತ್ತು ದಾರ್ಮಿಕ ಪ್ರವಚನ ಇತ್ತೀಚೆಗೆ ನಡೆಯಿತು
ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸೋಸಿಯೇಶನ್ ಅದ್ಯಕ್ಷರಾದ ವಿಎಚ್ ಆಸೀಫ್ ವಹಿಸಿದ್ದರು, ವಲಚ್ಚಿಲ್ ಪದವು ಜುಮ್ಮಾ ಮಸ್ಜಿದ್ ಖತೀಬರಾದ ಪಿಕೆ ಇಸ್ಮಾಇಲ್ ಮದನಿ ಉದ್ಘಾಟನೆ ಮಾಡಿದರು, ಅಸ್ಸಯ್ಯದ್ ತ್ವಾಹಾ ಜಿಫ್ರೀ ತಞಲ್ ದುವಾ ಮತ್ತು ಉಪದೇಶ ನೀಡಿದರು,
ಮುಖ್ಯ ಅತಿಥಿಗಾಳಾಗಿ ಜಮ್ ಇಯ್ಯತುಲ್ ಮುಅಲ್ಲಿಮೀನ್ ಅಡ್ಯಾರ್ ಕಣ್ಣೂರು ರೇಂಜ್ ಅದ್ಯಕ್ಷರಾದ ರಶೀದ್ ಹನೀಫಿ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಯಾಸೀನ್ ಅರ್ಕುಳ ಈ ಸಂದರ್ಭದಲ್ಲಿ ಮತನಾಡಿದರು, ವಲಚ್ಚಿಲ್ ಕೇಂದ್ರ ಜುಮ್ಮಾ ಮಸ್ಜಿದ್ ಖತೀಬರಾದ ಕೆಐ ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ದಾರ್ಮಿಕ ಪ್ರವಚನ ನೀಡಿದರು, ಅತಿಥಿಗಳಾಗಿ ಎಸೊಸಿಯೇಶನ್ ಉಪಾದ್ಯಕ್ಷ ಫಾರೂಕು ಕೆಬಿಆರ್, ವಲಚ್ಚಿಲ್ ಪದವು ಕೇಂದ್ರ ಜುಮ್ಮಾ ಮಸ್ಜಿದ್ ಅದ್ಯಕ್ಷ ಹಮೀದ್ ಜೀಲಾನಿ, ಪದವು ಮಸೀದಿ ಅದ್ಯಕ್ಷರಾದ ಮಹಮ್ಮದ್ ಮೊನಾಕ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಉಬೈದುಲ್ಲಾ, ವಿ ಅಬ್ಬಸ್, ಸಮೀರ್ ಶಾನ್, ಮಂಗಳುರು ಸೌತ್ ರೇಂಜ್ ಮದರಸ ಮೇನೆಜ್ ಮೆಂಟ್ ಅದ್ಯಕ್ಷ ನಝಿರ್, ಪಿ.ಎಫ್.ಐ ಬಂಟ್ವಾಳ ತಾಳೂಕು ಅದ್ಯಕ್ಷ ಇಜಾಝ್ ಅಹಮದ್, ಇಸ್ಮಾಯಿಲ್ ಕೆಇಎಲ್, ನಿಝಾಮುದ್ದೀನ್, ವಲಚ್ಚಿಲ್ ಪದವು ಮಸೀದಿ ಪ್ರದಾನ ಕಾರ್ಯದರ್ಶಿ ಮುಸ್ತಾಕ್, ತನ್ವೀರುಲ್ ಇಸ್ಲಾಮ್ ಸ್ವಲಾತ್ ಕಮಿಟಿ ವಲಚ್ಚಿಲ್ ಅದ್ಯಕ್ಷ ವಿಎಚ್ ಫಲುಲು, ಎಮ್.ಎಸ್.ಕೆ ಬುಕ್ ಹೌಸ್ ಕಮಾಲ್, ಪಿ.ಎಫ್.ಐ ವಲಚ್ಚಿಲ್ ಪದವು ಅದ್ಯಕ್ಷ ಶಬೀರ್, ಅಡ್ಯಾರ್ ಗ್ರಾಮ ಪಂಚಾಯತ್ ಮಾಜಿ ಉಪಾದ್ಯಕ್ಷ ಎಬಿ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು, ಸೆಲೀಮ್ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಲಚ್ಚಿಲ್ ನಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*