ಮಂಗಳೂರು ವಿಶ್ವವಿದ್ಯಾನಿಲಯದ 2016ರ ಮೇ ತಿಂಗಳಿನಲ್ಲಿ ಪದವಿ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿಗೆ ಐದು ರ್ಯಾಂಕ್ಗಳು ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಬಿ.ಎಸ್ಸಿ. ವಿಭಾಗದಲ್ಲಿ ಕಾವ್ಯ ಕೆ. ನಾಯಕ್, ಪ್ರಥಮ ರ್ಯಾಂಕ್, ಪವಿತ್ರಾ, ಏಳನೇ ರ್ಯಾಂಕ್, ಬಿ.ಕಾಂ. ವಿಭಾಗದಲ್ಲಿ ರಮ್ಯ ಪ್ರಶಸ್ತಿ. ಪ್ರಥಮ ರ್ಯಾಂಕ್, ನಿಧಿ ಬಿ.ಎನ್., ಏಳನೇ ರ್ಯಾಂಕ್ ಹಾಗೂ ರಕ್ಷಾ ಭಟ್ ಬಿ. ಒಂಬತ್ತನೇ ರ್ಯಾಂಕ್ ಪಡೆದಿರುತ್ತಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಎಸ್.ವಿ.ಎಸ್.ಗೆ ಐದು ರ್ಯಾಂಕ್"