ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಪರಿಪೂರ್ಣತೆಯಲ್ಲಿ ಪ್ರಾಣಾಯಾಮ ಅತ್ಯಂತ ಮಹತ್ತರವಾದುದು, ಉಸಿರಾಟಕ್ಕೆ ಸಂಸ್ಕಾರ ಕೊಟ್ಟು ಸಹಜತೆಗೆ ತರುವುದೇ ಪ್ರಾಣಾಯಾಮ ಎಂದು ನಿವೃತ್ತ ಶಿಕ್ಷಕ ಅಡ್ಕತ್ತಿಮಾರ್ ರಾಮಚಂದ್ರ ಭಟ್ ಅವರು ತಿಳಿಸಿದರು.
ಜಾಹೀರಾತು
ಬಿ.ಸಿ.ರೋಡ್ ಕೈಕಂಬದ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಾಣಾಯಾಮ ಕುರಿತ ಪ್ರಾಯೋಗಿಕ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ಪ್ರಕಾಶನದ ರಾಜಮಣಿ ರಾಮಕುಂಜ ಅವರು ಕಾರ್ಯಕ್ರಮ ನಿರ್ವಹಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸರಿದಂತರ ಪ್ರಕಾಶನ ಆಶ್ರಯದಲ್ಲಿ ಪ್ರಾಣಾಯಾಮ ಕುರಿತ ಪ್ರಾಯೋಗಿಕ ಶಿಬಿರ"