ಇರ್ವತ್ತೂರುಪದವುಶ್ರೀಸೊಇದೆ ವಾದಿರಾಜ ಮಠದಲ್ಲಿ ಮಾಜಿ ಸಚಿವ ರೈಯವರಿಂದ ವಿಶೀಷ ಪೂಜೆ

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಇರ್ವತ್ತೂರು ಪದವು ನಡ್ವಂತ್ತಾಡಿ ಶ್ರೀಸೋದೆ ವಾದಿರಾಜ  ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ಮಠದ ಹಿರಿತ ಅರ್ಚಕರಾದ ರಾಘವೇಂದ್ರ ಕುಂಣ್ಞಣಾಯ ಅವರು  ದೇವರಿಗೆ  ರಂಗ ಪೂಜೆ , ಭೂತ ರಾಜರ ಪೂಜಾ ಕಾರ್ಯ ಕ್ರಮವನ್ನು ನೆರವೇರಿಸಿ  ಬಂಟ್ವಾಳದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ ರಮಾನಾಥ ರೈ ಅವರಿಗೆ  ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಸಿಗುವಂತಾಗಲಿ ಎಂದು ಪ್ರಾರ್ಥಿಸಿದರು. ಅರ್ಚಕರಾದ  ಶ್ರೀಪಾದ ಪಾಂಗಣ್ಣಾಯ,,ಶ್ರೀವಾಸುದೇವ ಕಿಂಞಣ್ಣಾಯ ಅವರು ಸಹಕರಿಸಿದರು.  ಈ ಸಂಧರ್ಭದಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ. ಪದ್ಮಶೇಖರ್ ಜೈನ್ , ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಮಾಯಿಲಪ್ಪ ಸಾಲಿಯಾನ್,, ಪಂಚಾಯತ್ ಸದಸ್ಯರಾದ ಪ್ರಶಾಂತ್ ಕೋಟ್ಯಾನ್ ಮೇಗಿನ ಮನೆ ಎಡ್ತೂರು , ಸುಧೀಂದ್ರ ಶೆಟ್ಟಿ  ಎರ್ಮೆನಾಡು ಇರ್ವತ್ತೂರು,   ಪಕ್ಷದ ಪ್ರಮುಖರಾದ   ರಾಜೀವ  ಶೆಟ್ಟಿ ಎಡ್ತೂರು,  ಪದ್ಮನಾಭ ಶೆಟ್ಟಿ ಮಠ, ಆನಂದ ಶೆಟ್ಟಿ ಪೊಟ್ಟುಕೆರೆ ಇರ್ವತ್ತೂರು, ಪ್ರಶಾಂತ್ ಜೈನ್ ಸೇವಾ, ಗೋಪಾಲ್ ಪೂಜಾರಿ ನೇರಳ ಕಟ್ಟೆ, ಗುರು ಪ್ರಸಾದ್  ಶೆಟ್ಟಿ ಇರ್ವತ್ತೂರು, ಶಂಕರ ಶೆಟ್ಟಿ ಬೆಟ್ಟು ಮನೆ, ಭಾಸ್ಕರ್ ಶಟ್ಟಿ ಬೆಟ್ಟುಮನೆ, ಜಯರಾಮ ಶೆಟ್ಟಿ ಇರ್ವತ್ತೂರು, ನಝೀರ್ ಸಾಹೇಬ್ ಎಡ್ತೂರು,  ರಂಜಿತ್ ಶೆಟ್ಟಿ ಪಲ್ಕೆತ್ತು,  ಶೀಧರ ಪೂಜಾರಿ ಇರ್ವತ್ತೂರು,   ಪ್ರಶಾಂತ್ ಬಂಗೇರೆ ಕೆರೆ  ರವಿ ಚಂದ್ರ ಪಾಂಗಲ್ಪಾಡಿ ಸಹಿತ. ಸ್ಥಳೀಯ ನೂರಾರು ಮಂದಿ  ಮಾಜಿ ಸಚಿವ ರಮಾನಾಥ ರೈ ಅಭಿಮಾನಿಗಳು,ಪಕ್ಷದ ಕಾರ್ಯಕರ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಇರ್ವತ್ತೂರುಪದವುಶ್ರೀಸೊಇದೆ ವಾದಿರಾಜ ಮಠದಲ್ಲಿ ಮಾಜಿ ಸಚಿವ ರೈಯವರಿಂದ ವಿಶೀಷ ಪೂಜೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*