ಹಿಂದೂ ಜನಜಾಗೃತಿ ಸಮಿತಿ ಶಾರದಾನಗರ ಸಜೀಪಮುನ್ನೂರು ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶನೀಶ್ವರ ಪೂಜೆ ಶ್ರದ್ದಾ ಭಕ್ತಿಯಿಂದ ಜರಗಿತು.
ಜಾಹೀರಾತು
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಎಂ.ಸುಬ್ರಹ್ಮಣ್ಯ ಭಟ್ರನ್ನು ಸಮ್ಮಾನಿಸಲಾಯಿತು. ಬಿಜೆಪಿ ನೇತಾರ ರಾಜೇಶ್ ನಾಕ್ ಉಳಿಪಾಡಿಗುತ್ತು. ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ಡಾ| ಕಮಲಾ ಪ್ರಭಾಕರ ಭಟ್, ಗ್ರಾ.ಪಂ.ಸದಸ್ಯರಾದ ಪ್ರಮೀಳಾ, ಪದ್ಮನಾಭ, ನರೇಂದ್ರ ಆಳ್ವ , ಸುಮತಿ, ಪ್ರಮುಖರಾದ ಅರವಿಂದ ಭಟ್, ದಯಾನಂದ ಬಿ.ಎಂ.ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಜೀಪಮುನ್ನೂರಿನಲ್ಲಿ ಸಾಮೂಹಿಕ ಪೂಜೆ, ಸನ್ಮಾನ"