ಮಂಗಳೂರಿನ ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮೆಸಿಯ ಅಸಿಸ್ಟೆಂಟ್ ಪ್ರೊಫೆಸರ್ ಕುಮಾರ್ ಪ್ರಸಾದ್ ರೈ ಅವರು 2017ನೇ ಸಾಲಿನಲ್ಲಿ ಮಂಡಿಸಿದ ಸಿಂಥೆಸಿಸ್ ಅಂಡ್ ಬಯೋಲಾಜಿಕಲ್ ಎವಲ್ಯುಯೇಶನ್ ಆಫ್ ಸಮ್ ನಾವೆಲ್ ಚಾಲ್ಕೋನ್ಸ್ ಆಂಡ್ 1, 4 – ಬೆಂಜೋಥಯಾಝೆಪೈನ್ಸ್ ಕುರಿತ ಸಂಶೋಧನೆಗಾಗಿ ಆಂಧ್ರ ಯುನಿವರ್ಸಿಟಿ ವಿಶಾಖಪಟ್ಟಣ ಪಿಎಚ್ ಡಿ ಪದವಿ ನೀಡಿದೆ. ಅವರು ಈ ಸಂಶೋಧನಾ ಪ್ರಬಂಧವನ್ನು ಆಂಧ್ರ ವಿವಿ ಪ್ರೊಫೆಸರ್ ಡಾ. ವೈ.ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುಮಾರ ಪ್ರಸಾದ್ ರೈ ಅವರಿಗೆ ಪಿಎಚ್ ಡಿ ಪದವಿ"