www.bantwalnews.com
ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆಯಲ್ಲಿರುವ 18 ಎಂ.ಜಿ.ಡಿ. ಕೆಳಗಿನ ರೇಚಕ ಸ್ಥಾವರದಲ್ಲಿ ನದಿಯಿಂದ ಜ್ಯಾಕ್ವೆಲ್ಗೆ ನೀರು ಬರುವ ಮುಖ್ಯ ಇನ್ಲೆಟ್ ಕೊಳವೆಯ ಸ್ಲೂಯಿಸ್ ವಾಲ್ವ್ನ ತುರ್ತು ದುರಸ್ತಿಗಾಗಿ ನವೆಂಬರ್ 30 ರಂದು ತುಂಬೆ ಅಣೆಕಟ್ಟಿನ ನೀರನ್ನು ನದಿಗೆ ಬಿಡುಗಡೆಗೊಳಿಸುವುದರಿಂದ ತುಂಬೆ ಕಿಂಡಿ ಅಣೆಕಟ್ಟಿನ ಕೆಳ ಪಾತ್ರದಲ್ಲಿ ನದಿಯಲ್ಲಿ ನೀರಿನ ಮಟ್ಟ ಕೊಂಚ ಹೆಚ್ಚಾಗಬಹುದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈಜಾಡುವುದು, ಬಟ್ಟೆ ಒಗೆಯುವುದು, ಸ್ನಾನ ಮಾಡುವುದು ಇಂತಹ ಕೆಲಸವನ್ನು ಮಾಡಲು ನದಿ ನೀರಿಗೆ ಇಳಿಯದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿ ಮಹಾನಗರಪಾಲಿಕೆ ಪ್ರಕಟನೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಂಬೆ ಡ್ಯಾಂ ದುರಸ್ತಿ, ತೀರ ವಾಸಿಗಳಿಗೆ ಎಚ್ಚರಿಕೆ"