ದುರಸ್ತಿಗೆಂದು ನೀಡಿದ ಮೊಬೈಲ್ ಸ್ಪೋಟಗೊಂಡ ಘಟನೆ ವಿಟ್ಲದಲ್ಲಿ ಗುರುವಾರ ರಾತ್ರಿ ನಡೆದಿದೆ.
ಜಾಹೀರಾತು
ವಿಶ್ವನಾಥ್ ಎಂಬವರು ಸುಮಾರು ಏಳು ತಿಂಗಳ ಹಿಂದೆ ಧಾರವಾಡದಲ್ಲಿ ತೆಗೆದು ಕೊಂಡ ಮೊಬೈಲ್ನಲ್ಲಿ ಸಣ್ಣ ಸಮಸ್ಯೆ ಬಂತೆಂದು ಠಾಣೆಯ ಬಳಿ ಇರುವ ಮೊಬೈಲ್ ಶಾಪ್ ಗೆ ಬೇಟಿ ನೀಡಿದ್ದಾರೆ. ಶಾಪ್ ಮಾಲಕ ಏನಾಗಿದೆ ಎಂದು ಪರಿಶೀಲನೆಯ ಸಮಯ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ದುರಸ್ತಿಗೆ ನೀಡಿದ ಮೊಬೈಲ್ ಸ್ಫೋಟ"