ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ( ರಿ.) ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ , ರಾಯಿ ಕೊಯಿಲ , ಅರಳ ಇದರ ಸಹಯೋಗದಲ್ಲಿ ಕೊಯಿಲದಲ್ಲಿ ನಡೆದಂತಹ ಶಾರದೋತ್ಸವದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಕೇಂದ್ರ ರಾಯಿ , ಇದರ ಹವ್ಯಾಸಿ ಕಲಾವಿದರಿಂದ ಕಾಳಿಂಗ ಮರ್ದನ – ಶ್ರೀ ಕೃಷ್ಣ ಲೀಲೆ ಮತ್ತು ಕಂಸವಧೆ ಎಂಬ ಯಕ್ಷಗಾನ ಪ್ರಸಂಗವು ಯಕ್ಷಗುರು ಪ್ರೇಮರಾಜ್ ಕೊಯಿಲರ ನಿರ್ದೇಶನದಲ್ಲಿ ಯಕ್ಷಗಾನ ಸಂಘಟಕ ಹರಿಪ್ರಸಾದ್ ರಾವ್ ಸಿದ್ದೈಕೋಡಿ ಇವರ ಸಂಯೋಜನೆಯಲ್ಲಿ ಜರುಗಿತು.
ಜಾಹೀರಾತು
ಹಿಮ್ಮೇಳದಲ್ಲಿ ಪ್ರಫುಲ್ಲಚಂದ್ರ ನೆಲ್ಯಾಡಿ , ಚಂದ್ರಶೇಖರ ಕೊಂಕಣಾಜೆ , ಸೋಮಶೇಖರ ಕಾಶಿಪಟ್ನ ಸಹಕರಿಸಿದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾಳಿಂಗ ಮರ್ದನ – ಶ್ರೀ ಕೃಷ್ಣ ಲೀಲೆ, ಕಂಸವಧೆ"